ಸ್ಪೆಷಲ್ ರಿಪೋರ್ಟ್
-
ಕೆಲಸಕ್ಕಾಗಿ ಬೆಂಗಳೂರಿಗೆ ಅಲೆದಾಡಿದವರಿಂದು ರಾಜ್ಯದ ಮಂತ್ರಿ | ಸಾರ್ಥಕ 50ರ ಜನ್ಮ ದಿನೋತ್ಸವ
ಹೊನ್ನಾವರ: ಭಟ್ಕಳ- ಹೊನ್ನಾವರ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಹೊಸ ಭಾಷ್ಯ ಬರೆದು ಎರಡು ಬಾರಿ ಪಕ್ಷೇತರವಾಗಿ ಸ್ಪರ್ಧಿಸಿ, ಜಿ.ಪಂ. ಸದಸ್ಯರಾಗಿ, ಒಮ್ಮೆ ಪಕ್ಷೇತರವಾಗಿ ಇದೀಗ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ…
Read More » -
ವಿಜಯ್ ಮಲ್ಯ ವಶದಲ್ಲಿದ್ದ ಟಿಪ್ಪು ಸುಲ್ತಾನ್ ಖಡ್ಗ 143 ಕೋಟಿಗೆ ಹರಾಜು
ಬೆಂಗಳೂರು: ಮೈಸೂರಿನ 18ನೇ ಶತಮಾನದ ದೊರೆ ಟಿಪ್ಪು ಸುಲ್ತಾನ್ ತನ್ನ ಮಲಗುವ ಕೋಣೆಯಲ್ಲಿ ಇರಿಸಿಕೊಂಡಿದ್ದ ಖಡ್ಗವೊಂದು ಲಂಡನ್ನಲ್ಲಿ 143 ಕೋಟಿಗೆ ಹರಾಜಾಗಿದೆ ಎಂದು ಹರಾಜು ಸಂಸ್ಥೆ ಬೋನ್ಹ್ಯಾಮ್…
Read More » -
ಆರ್ಎಸ್ಎಸ್, ಬಜರಂಗದಳ ಬ್ಯಾನ್ ಮಾಡಿ ತೋರಿಸಿ:ರಾಜ್ಯ ಸರ್ಕಾರಕ್ಕೆ ಬಸವರಾಜ ಬೊಮ್ಮಾಯಿ ಸವಾಲು
ಬೆಂಗಳೂರು: ರಾಜ್ಯದಲ್ಲಿ ಆರ್ಎಸ್ಎಸ್, ಬಜರಂಗದಳ ಬ್ಯಾನ್ ಮಾಡಿ ತೋರಿಸಿ ಎಂದು ಕಾಂಗ್ರೆಸ್ ಸರ್ಕಾರಕ್ಕೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸವಾಲು ಹಾಕಿದ್ದಾರೆ. ಶುಕ್ರವಾರ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಅವರು…
Read More » -
ಆಚೆಕೇರಿ ಅಂಚಿನಲ್ಲಿ ಮಕರಂಧದ ಆರಾಧನೆ: 85ರ ಅಜ್ಜನಿಗೆ ಸಣ್ಣ ಸಣ್ಣ ದುಂಬಿಗಳೇ ಪ್ರಪಂಚ
ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಬಳಿಯ ಮಳಲಗಾಂ ಗ್ರಾಮದ ಆಚೆಕೇರಿ ಆಜುಬಾಜು ಬೆಟ್ಟ- ಗುಡ್ಡಗಳ ಜೊತೆ ತೋಟ- ಅಂಗಳದಲ್ಲಿಯೂ ದುಂಬಿಗಳ ಸದ್ದು ಕೇಳುತ್ತದೆ. ಆ ನಾದವನ್ನು…
Read More » -
300 ಸಂತ್ರಸ್ತೆಯರಿಗೆ ಪುನರ್ವಸತಿ: ‘ದಿ ಕೇರಳ ಸ್ಟೋರಿ’ ನಿರ್ಮಾಪಕರಿಂದ ಘೋಷಣೆ
ಮುಂಬೈ: ಮತಾಂತರಕ್ಕೆ ಒಳಗಾಗಿದ್ದಾರೆ ಎನ್ನಲಾದ 300 ಸಂತ್ರಸ್ತೆಯರಿಗೆ ಆಶ್ರಮವೊಂದರಲ್ಲಿ ಪುನರ್ವಸತಿ ಕಲ್ಪಿಸಿಕೊಡುವುದಾಗಿ ಮತ್ತು ಅದಕ್ಕಾಗಿ 51 ಲಕ್ಷ ಇರಿಸುವುದಾಗಿ ‘ದಿ ಕೇರಳ ಸ್ಟೋರಿ’ ಚಿತ್ರದ ನಿರ್ಮಾಪಕ ವಿಪುಲ್…
Read More » -
ಬಡತನದ ಬೆಂಕಿಯಲ್ಲಿ ಅರಳಿದ ಹೂ:ವೈದ್ಯೆಯಾಗುವ ಕನಸು ನನಸಾಗಿಸಿಕೊಂಡ ದಿನಪತ್ರಿಕೆ ವಿತರಕರ ಪುತ್ರಿ
ಮೈಸೂರು: ಇಲ್ಲಿನ ಪತ್ರಿಕೆ ವಿತರಕರ ಪುತ್ರಿಯೊಬ್ಬಳು ಡಾಕ್ಟರ್ ಆಗುವ ಕನಸನ್ನು ನನಸು ಮಾಡಿದ್ದು, ಕುಟುಂಬ ಸೇರಿದಂತೆ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ನಗರದ ಪತ್ರಿಕೆ ವಿತರಕ ನಾಗರಾಜು ಮತ್ತು…
Read More » -
ಸಚ್ಚಿದಾನಂದ ಪರಬ್ರಹ್ಮ ಡಾ.ಜಯಂತ ಆಠವಲೆ ಅವರ ‘ಬ್ರಹ್ಮೋತ್ಸವ’:10,000 ಸಾಧಕರ ಸಮ್ಮುಖದಲ್ಲಿ ಭಾವಪೂರ್ಣ ವಾತಾವರಣದಲ್ಲಿ ಸಂಪನ್ನ!
ಪೋಂಡಾ: ‘ಸನಾತನ ಸಂಸ್ಥೆ’ಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ.ಆಠವಲೆಯವರ 81ನೇ ಜನ್ಮೋತ್ಸವ ಸಪ್ತರ್ಷಿಗಳ ಆಜ್ಞೆಯಂತೆ ಈ ವರ್ಷ ‘ಬ್ರಹ್ಮೋತ್ಸವ’ ಎಂದು ಆಚರಿಸಲಾಯಿತು. ಸನಾತನ ಸಂಸ್ಥೆಯ ಗೋವಾ, ಮಹಾರಾಷ್ಟ್ರ…
Read More » -
ಗೋಕರ್ಣದ ಕಾಡುಗಳಲ್ಲಿ ಈಗ ವಿವಿಧ ಹೂಗಳ ಬಣ್ಣ ಬಣ್ಣದ ಚಿತ್ತಾರ
ಗೋಕರ್ಣ: ಒಂದೆಡೆ ತಾಪಮಾನ ಹೆಚ್ಚಳದಿಂದಾಗಿ ಜನ, ಜಾನುವಾರು, ಪಕ್ಷಿಗಳು ನೀರಿಗಾಗಿ ಅಲೆದಾಟ ಮಾಡುತ್ತಿದ್ದರೆ, ಇನ್ನೊಂದೆಡೆ ಕಾಡುಗಳಲ್ಲಿ ಬಣ್ಣ ಬಣ್ಣದ ಹೂಗಳು ಕಣ್ಮನ ಸೆಳೆಯುತ್ತಿವೆ. ತಾಲೂಕಿನ ಕುರುಚಲು ಕಾಡುಗಳಲ್ಲಿ…
Read More » -
ಚಂದ್ರದರ್ಶನ ಹಿನ್ನೆಲೆ ಇಂದಿಗೆ ರಂಜಾನ್ ಉಪವಾಸ ಅಂತ್ಯ:ಕರಾವಳಿ ಭಾಗದಲ್ಲಿ ಶನಿವಾರ ರಂಜಾನ್ ಹಬ್ಬ ಆಚರಣೆ
ಮಂಗಳೂರು: ಮುಸ್ಲಿಮರ ಅತ್ಯಂತ ಪವಿತ್ರ ಹಾಗೂ ಧಾರ್ಮಿಕ ಹಬ್ಬ ರಂಜಾನ್ ಗುರುವಾರ ಚಂದ್ರದರ್ಶನ ಹಿನ್ನೆಲೆ ಶುಕ್ರವಾರ ರಂಜಾನ್ ಉಪವಾಸ ಅಂತ್ಯವಾಗಿದೆ. ರಾಜ್ಯದ ಕರಾವಳಿ ಭಾಗದಲ್ಲಿ ಶನಿವಾರ ಪವಿತ್ರ…
Read More » -
ಶೂಟೌಟ್ ಪ್ರಕರಣ; ರಾಘವೇಶ್ವರ ಶ್ರೀ, ಡಾ.ಪ್ರಭಾಕರ ಭಟ್ ವಿರುದ್ಧ ಪ್ರಕರಣ ರದ್ದು
ಬೆಂಗಳೂರು: ರಾಘವೇಶ್ವರ ಶ್ರೀ ಪ್ರಕರಣದಲ್ಲಿ ರಾಜ್ಯ ಹೈಕೋರ್ಟ್ ಇಂದು ಮಹತ್ವದ ಆದೇಶ ನೀಡಿದೆ. ಪುತ್ತೂರಿನಲ್ಲಿ ರಾಮಚಂದ್ರಾಪುರ ಮಠದ ಭಕ್ತನೆನ್ನಲಾದ ಬಂಟ್ವಾಳ ಸಮೀಪದ ಕೆದಿಲ ನಿವಾಸಿ ಶ್ಯಾಮಪ್ರಸಾದ್ ಶಾಸ್ತ್ರಿ…
Read More »