ಜಿಲ್ಲಾ ಸುದ್ದಿ
-
ಮಾಜಿ ಶಾಸಕಿ ‘ಮಾರಿ ಜಾತ್ರೆ’ ಎಂದರೇನೆಂದು ಸ್ಪಷ್ಟಪಡಿಸಲಿ: ಆನಂದ ಅಸ್ನೋಟಿಕರ್
ಅಂಕೋಲಾ: ಸೋಲಿನಿಂದ ಹತಾಶರಾಗಿರುವ ಮಾಜಿ ಶಾಸಕಿ ರೂಪಾಲಿ ನಾಯ್ಕ ಆತ್ಮಾವಲೋಕನ ಸಭೆಗಳಲ್ಲಿ ಮುಂದಿನ ದಿನಗಳಲ್ಲಿ ಮಾರಿಜಾತ್ರೆ ಇದೆ ಎಂದು ಸ್ಥಳೀಯರಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿರುವುದು ಸರಿಯಲ್ಲ. ಮಾರಿ…
Read More » -
ಕಾರ್ಯಕರ್ತರು ಹೆದರುವ ಅಗತ್ಯವಿಲ್ಲ: ಪಾಟೀಲ
ಯಲ್ಲಾಪುರ: ನನಗಿಂತ ಹೆಚ್ಚು ನೋವುಂಡವರು ಕಾರ್ಯಕರ್ತರು. ನೀವು ಹೆದರುವ ಅಗತ್ಯವಿಲ್ಲ. ಪಕ್ಷದ ಶಾಸಕರಿಲ್ಲದಿದ್ದರೂ, ಎಲ್ಲರೂ ಸೇರಿ ಜನರಿಗೆ ನೀಡಿದ ಭರವಸೆ ಈಡೇರಿಸೋಣ ಎಂದು ಕಳೆದ ವಿಧಾನಸಭೆಯ ಕಾಂಗ್ರೆಸ್…
Read More » -
ವೆಸ್ಟಕೋಸ್ಟ್ ಕಾಗದ ಕಾರ್ಖಾನೆಯಿಂದ ದೇಶಪಾಂಡೆಗೆ ಸನ್ಮಾನ
ದಾಂಡೇಲಿ: ವೆಸ್ಟಕೋಸ್ಟ್ ಕಾಗದ ಕಾರ್ಖಾನೆಯ ಪರವಾಗಿ ಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಜೈನ್ ಅವರು ಶಾಸಕ ಆರ್.ವಿ.ದೇಶಪಾಂಡೆಯವರನ್ನು ವಿಧಾನಸಭಾ ಚುನಾವಣೆಯಲ್ಲಿ 9ನೇ ಬಾರಿ ಗೆಲುವು ಸಾಧಿಸಿದ ಹಿನ್ನಲೆಯಲ್ಲಿ…
Read More » -
ಉತ್ತಮ ಶಿಕ್ಷಣದಿಂದ ಉತ್ತಮ ಭವಿಷ್ಯ: ಸದಾಶಿವ ಆಚಾರ್ಯ
ಭಟ್ಕಳ: ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಉತ್ತಮ ಶಿಕ್ಷಣ ಹಾಗೂ ಉತ್ತಮ ಶಿಕ್ಷಕರಿಂದ ಮಾತ್ರ ಪಡೆಯಲು ಸಾಧ್ಯ ಎಂದು ಕುಂದಾಪುರದ ನಿವೃತ್ತ ಬ್ಯಾಂಕ್ ಅಧಿಕಾರಿ ಸದಾಶಿವ ಆಚಾರ್ಯ ಹೇಳಿದರು.…
Read More » -
ನಿಗೂಢ ಬರಹದ ಪೋಸ್ಟರ್ ಪತ್ತೆ!
ಅಂಕೋಲಾ: ತಾಲೂಕಿನಲ್ಲಿ ಅಪರಿಚಿತರು ನಿಗೂಢ ಬರಹದ ಪೋಸ್ಟರ್ ಅಂಟಿಸಿದ್ದು, ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಪಟ್ಟಣದ ಬಂಡೀಬಜಾರದ ಸ್ಪೋಟ್ರ್ಸ್ ಅಂಗಡಿಯೊಂದರ ಗೋಡೆಯ ಮೇಲೆ ಮೂರು ಪೋಸ್ಟರ್ಗಳನ್ನ ಅಂಟಿಸಿದ್ದು,…
Read More » -
ಸ್ಥಳೀಯರು ಸಹಕಾರ ನೀಡಿದರೆ ಭಟ್ಕಳದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ: ಮಂಕಾಳ ವೈದ್ಯ
ಭಟ್ಕಳ: ಪಟ್ಟಣದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಲು ಮುಂದಾದಲ್ಲಿ ನಾನು ಎಲ್ಲ ರೀತಿಯ ಬೆಂಬಲ ನೀಡುತ್ತೇನೆ. ಸರ್ಕಾರವು ಸಹ ಇದಕ್ಕೆ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧವಿದೆ…
Read More » -
ಬಡ ಗರ್ಭಿಣಿ ಮಹಿಳೆಯರಿಗೆ ಪರದಾಟ:ಅಂಕೋಲಾ ಆಸ್ಪತ್ರೆಯಲ್ಲಿ ಸ್ತ್ರೀರೋಗ ತಜ್ಞರ ಕೊರತೆ
ಅಂಕೋಲಾ: ಸರ್ಕಾರ ನಗರದಲ್ಲಿ ಸುಸಜ್ಜಿತ ಸರ್ಕಾರಿ ಆಸ್ಪತ್ರೆಯನ್ನು ಒದಗಿಸಿದೆ. ಆದರೆ ಈ ತಾಲೂಕಾಸ್ಪತ್ರೆಯಲ್ಲಿ ಪ್ರಮುಖವಾದಂತಹ ಸೂಕ್ತ ಸ್ತ್ರೀರೋಗ ತಜ್ಞ ವೈದ್ಯರಿಲ್ಲದೆ ಬಡ ಗರ್ಭಿಣಿ ಮಹಿಳೆಯರು ಪಕ್ಕದ ತಾಲೂಕಿನ…
Read More » -
ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಸ್ಥಾಪನಾ ದಿನಾಚರಣೆ
ಕುಮಟಾ: ವಜ್ರ ಮಹೋತ್ಸವದ ಹೊಸ್ತಿಲಿನಲ್ಲಿರುವ ಪಟ್ಟಣದ ಚಿತ್ರಗಿಯ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಸ್ಥಾಪನಾ ದಿನಾಚರಣೆ ಸಂಪ್ರದಾಯದಂತೆ ಶಾಲೆಯ ಪಿ.ಆರ್.ನಾಯಕ ಸಭಾಭವನದಲ್ಲಿ ವಿಭಿನ್ನವಾಗಿ ನಡೆಯಿತು. 1966 ಜೂನ್ 3…
Read More » -
ಈಡಿಗ ಸಮಾಜದವರು ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು: ಪೂಜಾರಿ
ಗೋಕರ್ಣ: ನಮ್ಮ ಸಮಾಜದಲ್ಲಿ ಸಾಕಷ್ಟು ಪ್ರತಿಭಾನ್ವಿತರಿದ್ದು ಅಂತವರನ್ನು ದತ್ತು ತೆಗೆದುಕೊಂಡರೆ ಅವರನ್ನು ಈ ಸಮಾಜಕ್ಕೆ ವೈದ್ಯರಾಗಿ, ಇಂಜಿನಿಯರ್ಗಳಾಗಿ ನೀಡಬಹುದು. ಈ ನಿಟ್ಟಿನಲ್ಲಿ ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ಕೂಡ…
Read More » -
ಶಾಸಕ ದೇಶಪಾಂಡೆಗೆ ಅದ್ಧೂರಿ ಸನ್ಮಾನ
ದಾಂಡೇಲಿ: 9ನೇ ಬಾರಿಗೆ ವಿಧಾನ ಸಭೆಗೆ ಆಯ್ಕೆಯಾಗಿರುವ ಆರ್.ವಿ.ದೇಶಪಾಂಡೆಯವರಿಗೆ ನಗರದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಅದ್ದೂರಿಯಾಗಿ ಸನ್ಮಾನಿಸಲಾಯ್ತು. ನಗರದ ಬ್ಲಾಕ್ ಕಾಂಗ್ರೆಸ್, ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್…
Read More »