ಜಿಲ್ಲಾ ಸುದ್ದಿ

ಬಿ.ಕೆ.ಹರಿಪ್ರಸಾದಗೆ ಶಿಬಿರಕ್ಕೆ ಆಹ್ವಾನಿಸಿದ ಪ್ರಣವಾನಂದ ಸ್ವಾಮಿಜಿ

ಗೋಕರ್ಣ: ಜೂನ್ 3 ಮತ್ತು 4 ರಂದು ಕುಮಟಾದಲ್ಲಿ ನಡೆಯಲಿರುವ ರಾಷ್ಟ್ರೀಯ ಈಡಿಗ ಮಹಾಮಂಡಳಿ ಸಭೆಗೆ ಆಗಮಿಸುವಚಿತೆ ಪ್ರಣವಾನಚಿದ ಸ್ವಾಮಿಜಿವರು ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ ಅವರಿಗೆ U್ಷರವಿಸಿ ಆಹ್ವಾನಿಸಿದರು.
ಸಮಾಜದ ಆಗುಹೋಗುಗಳ ಬಗ್ಗೆ ಬಿ.ಕೆ.ಹರಿಪ್ರಸಾದ ಅವರೊಂದಿಗೆ ಮಾತನಾಡಿದ ಶ್ರೀಗಳು ಸೇಂದಿಗೆ ಅನುಮತಿ, ವಿಧಾನಸೌಧದ ಎದುರು ಶ್ರೀನಾರಾಯಣ ಗುರುಗಳ ಪುತ್ಥಳಿ, ಹಾಗೇ ನಿಗಮ ಮಂಡಳಿ ರಚಿಸಿ ಸಮಾಜದವರಿಗೆ ಲಾಭ ಆಗುವಚಿತೆ ನೋಡಿಕೊಳ್ಳಬೇಕು. ಹೀಗೆ ವಿವಿಧ ಸಮಸ್ಯೆಗಳ ಕುರಿತು Z್ಪರ್ಚಿಸಿದರು.
ಕುಮಟಾದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಆಗಮಿಸುವುದಾಗಿ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ ಹೇಳಿದರು. ಈ ಸಚಿದರ್ಭದಲ್ಲಿ ಬೆಂಗಳೂರು ರಾಷ್ಟ್ರೀಯ ಈಡಿಗ ಮಹಾಮಂಡಳಿಯ ಮುಖಂಡರಾದ ಅನಿತಾ ಕೃಷ್ಣಮೂರ್ತಿ, ಡಾ. ಮಂಚೇಗೌಡ, ಬಿ.ಎಸ್.ಜನಾರ್ದನ ನಾಯಕ, ಸಾಗರ, ಗೋಪಾಲಕೃಷ್ಣ, ಗುರುರಾಜ, ಸುನೀಲ, ಸ್ಭೆರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
google.com, pub-7043077280577910, DIRECT, f08c47fec0942fa0

You cannot copy content of this page

Close